Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]
ವರ್ಗಗಳು
ಮಳೆ ಸುರಿಯಬೇಕು ... (3)  RSS feed
ಭೀಕರ ಮಳೆಗಾಲ ವಸುದೆಯ ಹರುಶಕ್ಕೆ ಸಾಟಿಯೇ ? ಮ್ಯ್ತುಂಬಾ ತೆನೆತುಂಬಿ ತೂಗುತ್ತಿದ್ದಾಳೆ, ನಲಿಯುತ್ತಿದ್ದಾಳೆ ಎಸ್ಟೊಂದು ವ್ಯತ್ಯಾಸ ! ಇಲ್ಲಿ ಮಾನವ ಮನದಲ್ಲಿ ಒಸರು ಬತ್ತಿ ಹೋಗಿದೆ- ಪ್ರೀತಿಯ ಒಸರು. ಬರಡಾದ ಎದೆಗೆ ವಿಕ್ರತ ವಿದ್ವಂಸತೆಯ ಅಟ್ಟಹಾಸ ಪ್ರೀತಿಯ ಬೆಳೆ ಬೆಳೆಯುವಿದೇ ಇಲ್ಲ ಮಾನವೀಯತೆಯ ಸೆಲೆ ಹುಟ್ಟುವುದೇ ಇಲ್ಲ. ನಾವು ದೇವಮಾನವರು ಅಹಮಿನ ಟೇಂಕಾರಕ್ಕೆ ಸಾದ್ವಿಗಳ ಎದೆ ನಡುಗುತ್ತದೆ. ಸಂವತ್ಸರಗಳ್ಯ್ವತ್ತು ಕಳೆದವು.. ಸುಗ್ಗಿ ಸಮ್ರದ್ದಿಯಾಗಬೇಕಿದ್ದ ಕಾಲ ಭಯದ ಮಾರುತ ನುಗ್ಗಿ ಚೆಲ್ಲಾಪಿಲ್ಲಿ. ಒಂದೆಡೆ ಸೆಳೆತ, ಮತ್ತೊಂದೆಡೆ ಎಳೆತ ಮದ್ದುಂತಟೇ ಈ ಕ್ರ್ವ್ಯ್ ಕ್ಕೆ. ಅಹುದು ,,,,,,,, ಮಳೆ ಸುರಿಯಬೇಕು ಎದೆ ಹೊಲಕ್ಕೆ ಪಪ್ಪ್ರೀತಿಯ ಮಳೆ. ಪ್ರೀತಮ್ ಕೆಮ್ಮಯಿ.

ಲೇಖನ (5)  RSS feed

ಜೋಕ್ಸ್ (4)  RSS feed

ಎಸ್ಸೆಮ್ಮೆಸ್ಸು (0)  RSS feed

ಮಾತು-ಮಾತು (3)  RSS feed

ಹನಿಗವನ (5)  RSS feed

ಕವನ (2)  RSS feed

ವಾರದ ಚರ್ಚೆ. (3)  RSS feed

ಪಯಣಿಗನ ಸ್ವಗತ (4)  RSS feed
ನನ್ನ ಮನದ ಬನದ ಮಾತು, ಇಲ್ಲಿ ಘಮಘಮಿಸುತ್ತದೆ.

ಪ್ರೇಮ ಪತ್ರಗಳು (3)  RSS feed
ಪ್ರೇಮ ಪತ್ರಗಳು ಎಲ್ಲರಿಂದ ಎಲ್ಲರಿಗಾಗಿ...,

ಬೋನ್ಸಾಯ್ (1)  RSS feed

ನೂಪುರ ಭ್ರಾಮರಿ (0)  RSS feed
ನೂಪುರ ಭ್ರಾಮರಿ- ಇದು ಯುವ ಪತ್ರಕರ್ತೆ ಮನೋರಮಾ ಮಡಿಕೇರಿ ಮಾಡುತ್ತಿರುವ ಪತ್ರಿಕೋದ್ಯಮದ ಹೊಸ ಪ್ರಯೋಗ. ನಿಜಕ್ಕೂ ಅಚ್ಚರಿ ಅನ್ನಿಸುತ್ತಿದೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಇಂತಹದ್ದೊಂದು ಸಾಧನೆ ಮಾಡುವುದು ಅಂತಹವರಿಂದ ಮಾತ್ರ ಸಾಧ್ಯ. ಮನೋರಮ ನನ್ನ ಗೆಳತಿ ಅನ್ನೋದಕ್ಕೆ ಹೆಮ್ಮೆ ಆಗತ್ತೆ. ನೀವೂ ಓದಿ ಪ್ರೋತ್ಸಾಹಿಸಿ. - ಪ್ರೀತು ಕೆಮ್ಮಾಯಿ